
ಕಲಬುರಗಿ: ಇಂದು ಕಲಬುರಗಿಯಲ್ಲಿ ಐ.ಟಿ.ಬಿ.ಟಿ ಮತ್ತು ಪಂಚಾಯತ ರಾಜ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರು. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಗಳಾದ ಶ್ರೀ ಪ್ರಿಯಾಂಕ್ ಎಮ್ ಖರ್ಗೆಜಿ ಅವರಿಗೆ ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ಅದ್ಯಕ್ಷರಾದ ಬಸವರಾಜ ಸಿ ತೋಟದ ಹಾಗೂ ಅಸೋಸಿಯೇಷನ್ ಸದಸ್ಯರಾದ ಪ್ರಕಾಶ ಎಂ ಶೆರಖಾನೆ . ಅನೀಲಕುಮಾರ ಗಣೇಶಕರ್. ಗಂಗಾರಾಮ ರಾಠೊಡ ಮಂಜುನಾಥ ಜಂಬಗಿ ಆಕಾಶ ಎಸ್ ಪೂಜಾರಿ. ಶ್ರೀನಿವಾಸ ಮಡಕಿ. ಸುನೀಲ್ ಕಟ್ಟಿಮನಿ ಛಾಯಾಗ್ರಾಹಕರಾದ ಷಣ್ಮುಖ ಹಾಗೂ ಅನೇಕ ಛಾಯಾಗ್ರಾಹಕರಿಂದ ನೆನಪಿನ ಕಾಣಿಕೆ . ಪುಸ್ತಕ ನಿಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರಿಗೆ ಫೋಟೋಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ನೆನಪಿನ ಕಾಣಿಕೆ
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
