ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ
National

ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ

Satyakam NewsDesk
Last updated: 2025/10/18 at 4:41 PM
By Satyakam NewsDesk
Share
1 Min Read
SHARE

ಕ್ರೀಡಾಂಗಣದಲ್ಲಿ ರನ್‌ಗಳು ಮತ್ತು ವಿಕೆಟ್‌ಗಳ ಮೂಲಕ ಭಾರತದ ಹೆಮ್ಮೆ ಹೆಚ್ಚಿಸಿರುವ ರವೀಂದ್ರ ಜಡೇಜಾ, ಈ ಬಾರಿ ತಮ್ಮ ಪತ್ನಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ರಾಜಕೀಯ ವೇದಿಕೆಯಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಿವಾಬಾ ಜಡೇಜಾ ಈಗ ಗುಜರಾತ್ ರಾಜ್ಯದ ಸಚಿವರಾಗಿದ್ದು, ಈ ಸಂದರ್ಭದಲ್ಲಿ ಪತಿ ಜಡೇಜಾ ನೀಡಿದ ಸಂದೇಶ ಎಲ್ಲೆಡೆ ವೈರಲ್ ಆಗಿದೆ.

Contents
Related posts:ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! ಅಗ್ನಿವೀರ್ 2025: ಫಲಿತಾಂಶ ಪ್ರಕಟಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ

2022ರ ವಿಧಾನಸಭೆ ಚುನಾವಣೆಯಲ್ಲಿ ಜಾಮನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಜಯಗಳಿಸಿದ ರಿವಾಬಾ, ಇದೀಗ ಗುಜರಾತ್ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯಶಸ್ಸು ಕೇವಲ ರಾಜಕೀಯ ವಿಜಯವಲ್ಲ, ಅದು ಮಹಿಳಾ ನಾಯಕತ್ವದ ಶಕ್ತಿಗೆ ಮತ್ತೊಂದು ಉದಾಹರಣೆ ಎಂದೂ ಹೇಳಬಹುದು.

ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಪತಿಯಾದ ಭಾರತದ ಅಲ್‌ರೌಂಡರ್ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡರು. ಅವರು ತಮ್ಮ X ನಲ್ಲಿ ಬರೆದಿದ್ದು ಹೀಗೆ

“ನಿನ್ನ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ. ನೀನು ಯಾವ ಕ್ಷೇತ್ರದಲ್ಲಾದರೂ ಅದ್ಭುತ ಕೆಲಸ ಮಾಡುತ್ತೀಯ ಎಂಬುದು ನನ್ನ ನಂಬಿಕೆ, ನೀವು ಅನೇಕ ಜನರಿಗೆ ಪ್ರೇರಣೆಯಾಗುವಿರಿ ಎಂಬ ವಿಶ್ವಾಸ ನನಗೆ ಇದೆ. ಗುಜರಾತ್ ಸರ್ಕಾರದ ಸಚಿವೆಯಾಗಿರುವ ನಿಮಗೆ ಹಾರ್ದಿಕ ಶುಭಾಶಯಗಳು. ಜಯ ಹಿಂದ್!” ಎಂದು ಬರೆದಿದ್ದಾರೆ.

ಈ ಸಂದೇಶಕ್ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದರು. ಹಲವರು “ಈ ಜೋಡಿ ನಿಜಕ್ಕೂ ಪ್ರೇರಣೆಯಾದ ದಂಪತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಕ್ರಿಕೆಟ್ ಮೈದಾನದಲ್ಲಿ ದೇಶಕ್ಕೆ ಗೌರವ ತಂದ ಜಾಡೇಜಾ, ತಮ್ಮ ಪತ್ನಿಯ ರಾಜಕೀಯ ಸಾಧನೆಗೆ ಹೆಮ್ಮೆ ಪಟ್ಟು ಅಭಿನಂದಿಸಿರುವುದು ಒಳ್ಳೆಯ ವಿಚಾರ. ಪರಸ್ಪರ ಪ್ರೋತ್ಸಾಹ ಮತ್ತು ಗೌರವದಿಂದ ಕೂಡಿದ ಈ ಕ್ಷಣ, ಕ್ರೀಡೆ ಮತ್ತು ರಾಜಕೀಯದ ನಡುವಿನ ಹೃದಯಸ್ಪರ್ಶಿ ಸೇತುವೆಯಂತೆ ಕಂಡುಬಂದಿದೆ.

apvc-iconTotal Visits: 34
apvc-iconAll time total visits: 29224

Related posts:

ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

National

ಅಗ್ನಿವೀರ್ 2025: ಫಲಿತಾಂಶ ಪ್ರಕಟ

National

ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

Latest News

ಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ

Latest News

You Might Also Like

ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

ಅಗ್ನಿವೀರ್ 2025: ಫಲಿತಾಂಶ ಪ್ರಕಟ

ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

ಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ

12 ಜನ ಸಾಧಕರಿಗೆ” ಸಾಹಿತ್ಯ ಸಾರಥಿ” ಪ್ರಶಸ್ತಿ

TAGGED: Ravindra jadeja, Rivaba jadeja
Satyakam NewsDesk October 18, 2025 October 18, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ಸುರಕ್ಷಿತ ಹೂಡಿಕೆ, ಖಚಿತ ಲಾಭ: ಪೋಸ್ಟ್ ಆಫೀಸ್ RD ಮೂಲಕ ನಿಮ್ಮ ಭವಿಷ್ಯಕ್ಕೆ ಆರ್ಥಿಕ ನೆಲೆ
Next Article ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

Stay Connected

Facebook Like
Twitter Follow
Instagram Follow
Youtube Subscribe

Latest News

ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ
Special News October 19, 2025
ರಾಜ್ಯಾದ್ಯಂತ 1200 ಚದರಡಿ ಮನೆಗಳಿಗೆ ಓಸಿ ವಿನಾಯಿತಿ: ಸಚಿವ ಸಂಪುಟದ ಮಹತ್ವದ ನಿರ್ಧಾರ
Govt Schemes October 19, 2025
ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ
Health October 18, 2025
ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?
Sports October 18, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube