ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.
Latest News

ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.

ಶ್ರೀಶೈಲ್ ಪೂಜಾರಿ
Last updated: 2025/12/21 at 7:00 AM
ಶ್ರೀಶೈಲ್ ಪೂಜಾರಿ
Share
1 Min Read
SHARE

ಮುದ್ದೇಬಿಹಾಳ:- ತಾಲ್ಲೂಕಿನ ಚಿಕ್ಕಬಿಜೂರ ಗ್ರಾಮದ ರೈತ ಶಿವಪುತ್ರಪ್ಪ ಯಮನಪ್ಪ ಹಾಲವರ ಹಾಗೂ ಅವರ ಕುಟುಂಬ, ತಮ್ಮ ಜಮೀನಿಗೆ ವರ್ಷಗಳಿಂದ ಬಳಕೆಯಲ್ಲಿರುವ ದಾರಿಗಳನ್ನು ವ್ಯವಸಾಯೇತರ ಚಟುವಟಿಕೆಗಳಿಗೆ ಮುಂದುವರಿಸಿಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್‌ ಕಿರ್ತಿ ಚಾಲಕ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಚಿಕ್ಕಬಿಜೂರ ಗ್ರಾಮದಲ್ಲಿರುವ ತಮ್ಮ ಜಮೀನಿನ ರಿ.ಸ.ನಂ. 74/1ರಲ್ಲಿ ಒಟ್ಟು 4 ಎಕರೆ ವಿಸ್ತೀರ್ಣವಿದ್ದು, ಅದರ ಉತ್ತರ ಭಾಗದ 2 ಎಕರೆ ಜಮೀನನ್ನು ಈಗಾಗಲೇ ಉಪಗ್ರಾಮ ಕಂದಾಯಕ್ಕೆ ಒಪ್ಪಿಸಲಾಗಿದ್ದು, ಪಹಣಿಯಲ್ಲೂ ದಾಖಲಾಗಿರುವುದಾಗಿ ಮನವಿಯಲ್ಲಿ ವಿವರಿಸಲಾಗಿದೆ. ಉಳಿದ ದಕ್ಷಿಣ ಭಾಗದ 2 ಎಕರೆ ಜಮೀನಿಗೆ ಪ್ರವೇಶಿಸಲು ಇತಿಹಾಸದಿಂದಲೂ ಎರಡು ದಾರಿಗಳೇ ಇರುವುದಾಗಿ ರೈತ ಕುಟುಂಬ ಸ್ಪಷ್ಟಪಡಿಸಿದೆ.

ಒಂದು ದಾರಿ ಖಾದಿರಸಾಬ ಬಡೇಸಾಬ ನದಾಫ ಅವರ ಮನೆಯ ಮಗ್ಗುಲಿನಿಂದ ಹಾದು ಹೋಗುವ ಸುಮಾರು 20 ಅಡಿ ಅಗಲದ ದಾರಿಯಾಗಿದ್ದು, ಇನ್ನೊಂದು ದಾರಿ ರಾಮಣ್ಣ ನಿಂಗಪ್ಪ ನಂದ್ಯಾಳ ಹೊಲ ಹಾಗೂ ಉಮಾಶ್ರೀ ಶರಣಪ್ಪ ನಂದ್ಯಾಳ ಅವರ ಮನೆಯ ಪಕ್ಕದಿಂದ ಸಾಗುವ ಸುಮಾರು 25 ಅಡಿ ಅಗಲದ ದಾರಿಯಾಗಿದೆ. ಈ ಎರಡನೇ ದಾರಿಯಲ್ಲಿ ಮಳೆಗಾಲದ ಹೆಚ್ಚುವರಿ ನೀರು ಹರಿದು ಹೋಗುವ ಚರಂಡಿಯೂ ಸೇರಿದೆ ಎಂದು ತಿಳಿಸಿದ್ದಾರೆ.

ಈ ಎರಡು ಮಾರ್ಗಗಳನ್ನೇ ತಮ್ಮ ಜಮೀನಿಗೆ ವ್ಯವಸಾಯೇತರ ಚಟುವಟಿಕೆಗಳಿಗಾಗಿ ಬಳಸಿಕೊಂಡು ಬರುತ್ತಿದ್ದು, ಇದಕ್ಕೆ ಹೊರತು ಬೇರೆ ಯಾವುದೇ ಪರ್ಯಾಯ ದಾರಿಯೇ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಗ್ರಾಮಸ್ಥರು ಈ ದಾರಿಗಳ ಬಳಕೆಗೆ ಅಡ್ಡಿಪಡಿಸುತ್ತಿದ್ದು, ಇದರಿಂದ ತಮಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಕಂದಾಯ ಅಧಿಕಾರಿಗಳು ವಿಷಯ ತಿಳಿದಿದ್ದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ರೈತ ಕುಟುಂಬ, ತಮ್ಮ ಜಮೀನಿಗೆ ಇರುವ ಹಳೆಯ ದಾರಿಗಳನ್ನು ಯಥಾಸ್ಥಿತಿಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿ, ಗ್ರಾಮಸ್ಥರು ಅಡ್ಡಿ ಮಾಡದಂತೆ ತಾಕೀತು ಆದೇಶ ನೀಡುವಂತೆ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

ನ್ಯಾಯ ಸಿಗದಿದ್ದಲ್ಲಿ ಮೇಲಾಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ವಿಷಯ ತರಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

apvc-iconPost Views: 11

You Might Also Like

ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ

ಕ್ರಿಸ್‌ಮಸ್ ಸಂಭ್ರಮಕ್ಕೆ KSRTC ಸಿದ್ಧತೆ: ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ

ಐಪಿಎಲ್‌ನಲ್ಲಿ ಧೋನಿ ಅಂತಿಮ ಅಧ್ಯಾಯ? 2026 ಬಳಿಕ CSKಯಲ್ಲಿ ಹೊಸ ಯುಗ: ರಾಬಿನ್ ಉತ್ತಪ್ಪ

ಬೆಂಗ್ಳೂರಲ್ಲಿ ತೀವ್ರ ಚಳಿ ಅಲರ್ಟ್: ಶೀತಗಾಳಿಯ ಹೊಡೆತಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು

ಮಲ್ಲಿಕಾರ್ಜುನ ಖರ್ಗೆಗೆ ಭಾರತ ರತ್ನ ನೀಡಬೇಕೆಂದು ಒತ್ತಾಯ

TAGGED: ಮುದ್ದೇಬಿಹಾಳ, ರೈತ ಕುಟುಂಬ
ಶ್ರೀಶೈಲ್ ಪೂಜಾರಿ December 21, 2025 December 21, 2025
Share This Article
Facebook Twitter Whatsapp Whatsapp Telegram Copy Link Print
Share
Previous Article 2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಗಿಲ್ ತಂಡದಿಂದ ಹೊರಗೆ!
Next Article ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿ ಸುದ್ದಿ: 24ನೇ ಕಂತಿನ ಹಣ ಜಮಾ.?

Stay Connected

Facebook Like
Twitter Follow
Instagram Follow
Youtube Subscribe

Latest News

ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌
Entertainment December 25, 2025
ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ
State December 25, 2025
ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ
Latest News December 23, 2025
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿ ಸುದ್ದಿ: 24ನೇ ಕಂತಿನ ಹಣ ಜಮಾ.?
Govt Schemes December 23, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube