ಗುರುಮಠಕಲ್ : ಪಟ್ಟಣದ ನಿವಾಸಿ ದೇವೀಂದ್ರಮ್ಮ ಗಂ. ಲಕ್ಷ್ಮಪ್ಪ ಯಾದವ (70) ರವಿವಾರ ಬೆಳಿಗ್ಗೆ ಅನಾರೋಗ್ಯಾದಿಂದ ನಿಧನರಾಗಿದ್ದಾರೆ.
ಪುತ್ರ ನರಸಿಂಹಲು ಶಾಕಾಧಿಕಾರಿ(ಜೇಸ್ಕಾಂ) ಹಾಗೂ ಬುಗ್ಗಪ್ಪ (ಜೆಸ್ಕಾಂ) ಸೇರಿದಂತೆಯೇ ಐವರು ಪುತ್ರರು ಹಾಗೂ ನಾಲ್ವರು ಪುತ್ರಿ, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅಂತ್ಯ ಕ್ರಿಯೆಯು ನಾಳೆ ಮಧ್ಯಾಹ್ನ 2 ಗಂಟೆಗೆ ಗುರುಮಟಕಲನ ಲಕ್ಷ್ಮೀನಗರ ರುದ್ರಭೂಮಿಯಲ್ಲಿ ನೆರೆವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

