ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಆದೇಶ, ಯುವಕರಿಗೆ ಬೃಹತ್‌ ಅವಕಾಶ!
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಆದೇಶ, ಯುವಕರಿಗೆ ಬೃಹತ್‌ ಅವಕಾಶ!
JOBS

ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಆದೇಶ, ಯುವಕರಿಗೆ ಬೃಹತ್‌ ಅವಕಾಶ!

Satyakam NewsDesk
Last updated: 2025/10/16 at 2:27 PM
Satyakam NewsDesk
Share
2 Min Read
SHARE

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಕ್ರಮದ ಮೂಲಕ ಒಟ್ಟು 2032 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡುವ ಯೋಜನೆ ರೂಪಿಸಲಾಗಿದೆ.

Contents
ನೇಮಕಾತಿ ವಿವರಗಳು ಹೀಗಿದೆ: ಸರ್ಕಾರದ ಅಧಿಕೃತ ಪತ್ರ ಹಾಗೂ ನಿರ್ದೇಶನಗಳು ಏನು ಹೇಳುತ್ತವೆ:

ಇತ್ತೀಚೆಗೆ ಸರ್ಕಾರದಿಂದ ಹೊರಬಂದ ಆದೇಶದಲ್ಲಿ, ಕೆ.ಎಸ್.ಆರ್.ಪಿ (KSRP), ಸ್ಟೆ.ಆರ್‌ಪಿ.ಸಿ (Civil Police Constable) ಹಾಗೂ ಐ.ಆರ್.ಬಿ. (IRB – Munirabad ಘಟಕ) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ಹುದ್ದೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ರಾಜ್ಯದ ಪೊಲೀಸ್‌ ಪಡೆಗೆ ಹೊಸ ಶಕ್ತಿ ನೀಡುವ ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಮಕಾತಿ ವಿವರಗಳು ಹೀಗಿದೆ: 

ಸರ್ಕಾರದ ಆದೇಶದ ಪ್ರಕಾರ ಹುದ್ದೆಗಳ ವಿಂಗಡಣೆ ಹೀಗಿದೆ,

KSRP ಸ್ಟೆ.ಆರ್‌ಪಿ.ಸಿ (ಸ್ಥಳಿಯೇತರ) – 1,500 ಹುದ್ದೆಗಳು (ಪುರುಷ ಮತ್ತು ಮಹಿಳೆಯರಿಗೆ).

ಸ್ಥಳೀಯ ವೃಂದದ ಸ್ಟೆ.ಆರ್‌ಪಿ.ಸಿ – 336 ಹುದ್ದೆಗಳು.

IRB – ಮುನಿರಾಬಾದ್ ಘಟಕ – 166 ಹುದ್ದೆಗಳು.

ಒಟ್ಟು, 2032 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದೆ.

 

ಸರ್ಕಾರದ ಅಧಿಕೃತ ಪತ್ರ ಹಾಗೂ ನಿರ್ದೇಶನಗಳು ಏನು ಹೇಳುತ್ತವೆ:

ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (DGP), ಬೆಂಗಳೂರು ಇವರಿಂದ 14-10-2025 ರಂದು ಇ-ಮೇಲ್ ಮೂಲಕ ಸಂದೇಶ ಹೊರಬಿದಿತ್ತು.

ಇದರೊಂದಿಗೆ 13-10-2025ರ ಪತ್ರವನ್ನು ಉಲ್ಲೇಖಿಸಿ, ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಟೇಬಲ್ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಕುರಿತಾಗಿ ಸರ್ಕಾರ ನೀಡಿದ ಸ್ಪಷ್ಟೀಕರಣಗಳನ್ನು ಕೊಡಲಾಗಿದೆ.

ಸರ್ಕಾರದ ಪತ್ರ ಸಂಖ್ಯೆ ಹೆಚ್ ಡಿ 149 ಪಿಪಿಎ 2025 (10-10-2025) ಪ್ರಕಾರ, ಪ್ರತಿಯೊಂದು ನೇರ ಮೀಸಲಾತಿ ವರ್ಗದಡಿ 2% ಮೀಸಲಾತಿ ಕ್ರೀಡಾಪಟುಗಳಿಗೆ ನಿಗದಿಪಡಿಸಲಾಗಿದೆ.

ಘಟಕಗಳಿಂದ ಹೊಸ ವರ್ಗೀಕರಣ ಕೋರಿಕೆ:

ಪೊಲೀಸ್ ಪ್ರಧಾನ ಕಛೇರಿಯ ನಿರ್ದೇಶನದಂತೆ, ಘಟಕಗಳೆಲ್ಲವು ನೇರ ಮತ್ತು ವರ್ಗೀಕರಣದ ಮರು ಪ್ರಸ್ತಾವನೆಗಳನ್ನು 16-10-2025 ರೊಳಗಾಗಿ ಕಳುಹಿಸಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಪರೀಕ್ಷಾ ವೇಳಾಪಟ್ಟಿ ಹಾಗೂ ನೇಮಕಾತಿ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಒಟ್ಟು ಹುದ್ದೆಗಳು: 2032

ವಿಭಾಗಗಳು: KSRP, Civil Police (Local & Non-Local), IRB

ಪ್ರಕ್ರಿಯೆ: ನೇರ ನೇಮಕಾತಿ

ಮೀಸಲಾತಿ: ಕ್ರೀಡಾಪಟುಗಳಿಗೆ 2% ಮೀಸಲಾತಿ

ಅಧಿಕೃತ ನಿರ್ದೇಶನ ದಿನಾಂಕ: 14-10-2025

ಈ ನೇಮಕಾತಿ ಪ್ರಕ್ರಿಯೆ ರಾಜ್ಯದ ಯುವಕರಿಗೆ ಸರ್ಕಾರೀ ಸೇವೆಗೆ ಸೇರುವ ಬೃಹತ್‌ ಅವಕಾಶವಾಗಲಿದೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ಪೊಲೀಸ್‌ ವೆಬ್‌ಸೈಟ್‌ https://ksp.karnataka.gov.in ಅಥವಾ ಕಛೇರಿಯ ಅಧಿಕೃತ ಇಮೇಲ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಈ ಹುದ್ದೆಗಳಿಗೆ ಸ್ಪರ್ಧೆ ಭಾರೀ ಪ್ರಮಾಣದಲ್ಲಿರಲಿದ್ದು, ಅಭ್ಯರ್ಥಿಗಳು ತಕ್ಷಣದಿಂದಲೇ ದೈಹಿಕ ಮತ್ತು ಲಿಖಿತ ಪರೀಕ್ಷೆಗಳ ಸಿದ್ಧತೆಯನ್ನು ಪ್ರಾರಂಭಿಸುವುದು ಒಳಿತು.

apvc-iconTotal Visits: 23
apvc-iconAll time total visits: 29941

You Might Also Like

Railway Recruitment 2025: ಪರೀಕ್ಷೆಯಿಲ್ಲದೆ ನೇರ ಆಯ್ಕೆ ಉದ್ಯೋಗ ಪಡೆಯಲು ಸುವರ್ಣಾವಕಾಶ.! 

ಕರ್ನಾಟಕ ಕಂದಾಯ ಇಲಾಖೆಯಿಂದ 500 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ 

TAGGED: JOBS, Karnataka State Police, Police recruitment
Satyakam NewsDesk October 16, 2025 October 16, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ
Next Article ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025–26 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ

Stay Connected

Facebook Like
Twitter Follow
Instagram Follow
Youtube Subscribe

Latest News

TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ
Education October 21, 2025
ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಸಜ್ಜು.!
Govt Schemes October 21, 2025
ಡಾಲರ್ ಎದುರು ಹೊಸ ಚೈತನ್ಯ ಪಡೆದ ರೂಪಾಯಿ!
World October 21, 2025
ಎಚ್ಚರಿಕೆ: ಈ 10 ಫೋನ್ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು.!
Special News October 21, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube