ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

ಕಲಬುರಗಿ: ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕರಾದ ಶರಣ ಗೌಡ ಪಾಟೀಲ್ ಪಾಳಾ ಇವರು ಇಂದು ಮದ್ಯಾನ ಸೇಡಂ ರೋಡ್ ಎರ್ ಪೋರ್ಟ ಹತ್ತಿರ ತಮ್ಮ ಗೆಳೆಯನ ಕಾರಲ್ಲಿ ಕೊಂಕನಹಳ್ಳಿಗೆ ಹೋಗುವಾಗ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.
ಪೋಲಿಸರಿಗೆ ಈಗಾಗಲೆ ದೂರು ನೀಡಿದ್ದು ಶರಣ ಗೌಡ ಇವರು ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

apvc-iconPost Views: 9

Comments

Leave a Reply

Your email address will not be published. Required fields are marked *